ಲೇಖನಗಳು
೧. ಅಕ್ಷಯವಸ್ತ್ರ – ಜಿ.ಎಸ್. ಶಿವರುದ್ರಪ್ಪ (ಪ್ರ.ಕ. ೪೨.-೨,೩)೨. ಅಬ್ಬಣಬ್ಬೆ -ಮಗಳಲ್ಲ, ಮೊಮ್ಮಗಳು-ಎಂ.ಎಂ. ಕಲಬುರ್ಗಿ (ಕ.ನು. ೩೨-೨)
೩. ಅರಿಕೇಸರಿ ಪಂಪರು -ದೇ. ಪಾಂಡುರಂಗರಾಯರು (ಪ್ರಾಚೀನ ಕರ್ನಾಟಕ ೨-೧)
೪. ಅರಿಕೇಸರಿಯೂ ಪಂಪನ ಯುಗವೂ- ರಾ.ಸ್ವಾ. ಪಂಚಮುಖಿ (ಕ.ಸಾ.ಪ. ೩೧-೨)
೫. ಅಸಗ, ಪೊನ್ನ, ಪಂಪ-ಚಂದ್ರಕಾಂತ ನಿಂಗರಾಜ ಪಾಟೀಲ (ಕ.ಸಾ.ಪ. ೧೭-೩)
೬. ಆದಿಕವಿ ಪಂಪ- ಕೆ.ಜಿ. ಕುಂದಣಗಾರ (ಸರ್ವಧರ್ಮ ಸಮ್ಮೇಳನ ರಜತ ಮಹೋತ್ಸವ ಸಂಚಿಕೆ)
೭. ಆದಿಕವಿಯನ್ನು ಕುರಿತು- ಜೈ (ಕನ್ನಡ ನುಡಿ ೨-೯)
೮. ಆದಿಕವಿ ಪಂಪನ ಜೀವನ ಚರಿತ್ರೆಯಲ್ಲಿಯ ಕೆಲವು ಅಂಶಗಳು-ವಿ.ಜಿ.ಕುಲಕರ್ಣಿ (J.K.U.XI.-VI)
೯. ಆದಿಪಂಪನ ಜೀವನವಿಚಾರ- ವಿ.ಜಿ.ಕುಲಕರ್ಣಿ (ಕರ್ಮವೀರ ೪೧-೫೧)
೧೦. ಆದಿಪಂಪನ ವಿಕ್ರಮಾರ್ಜುನ ವಿಜಯ- ಬಸವಲಿಂಗಯ್ಯ ಇಟಗಿ (ತಾವರೆ ೧೦-೧)
೧೧. ಆದಿಪಂಪನು- ಅಚ್ಚಗನ್ನಡಿಗನೇ- ಪಾಂ. ಭೀ. ದೇಸಾಯಿ, (ಜ.ಕ. ೧೧-೧೨)
೧೨. ಆದಿಪಂಪನೂ ಸಮುದಾಯದ ಮಾಘಣಂದಿಯೂ -ಕೆ.ಜಿ.ಕುಂದಣಗಾರ (ಜ.ಕ. ೪-೧೨) ೧೩. ಆದಿಪಂಪ ಮಹಾಕವಿಯ ವಿಷಯವು- ಎಸ್. ತಿಮ್ಮಪ್ಪಯ್ಯಶಾಸ್ತ್ರೀ (ಕ.ಸಾ.ಪ. ೨-೨)
೧೪. ಆದಿಪುರಾಣ- ಎಚ್ ಶೇಷಯ್ಯಂಗಾರ್ (ಜನವಾಣಿ ೧೪-೩).
೧೫. ಆದಿಪುರಾಣದ ನಾಯಕನು -ಕೆ. ಭುಜಬಲಿಶಾಸ್ತ್ರಿ (ಶ.ಸಾ.೫-೧೦)
೧೬. ಆದಿಪುರಾಣದ ರಚನಾಕೌಶಲವನ್ನು ಕುರಿತೊಂದು ಅಪಪಾಠ -ಎಂ. ಗೋವಿಂದ ಪೈ (ವಾಗ್ಭೂಷಣ ೧-೧)
೧೭. ಆದಿಪುರಾಣದ ರಮ್ಯತೆ- ಶೇಷ. ಭೀ. ಪಾರಿಶವಾಡ (ಕ.ಸಾ.ಪ. ೮-೩)
೧೮. ಆದಿಪುರಾಣದಲ್ಲಿ ಧರ್ಮ -ಕಾವ್ಯಧರ್ಮಗಳ ಸಮನ್ವಯ -ವಿ. ಅಮೃತಾ (ಸವಿನೆನಪು. ಪು. ೨೪೬) ೧೯. ಆದಿಪುರಾಣದಲ್ಲಿ ವೈರಾಗ್ಯ ನಿರೂಪಣೆ- ಸಿ.ಪಿ.ಕೆ (ಕನ್ನಡ) ಚತುರ್ಮುಖ ಪು.೧
೨೦. ಆದಿಪುರಾಣವು- ಶೇಷ. ಭೀ. ಪಾರಿಶವಾಡ (ಪ್ರಬೋಧ ೨-೫, ೬)
೨೧. ‘ಈ ಸಭೆಯೊಳ್ ಅಗ್ರಪೂಜೆಗಾರ್ ತಕ್ಕರ್’- ಪಂಪಭಾರತದ ಒಂದು ಪ್ರಸಂಗ -ಎಂ.ಎಸ್. ಸ್ವಾಮಿ (ಕ.ನು.೩೧-೧೦)
೨೨. ಒಂದು ವಿವೇಚನೆ: ರಕ್ಕಸಿಯರು (ರು?) ಕಂಡ ಕುಂಬಳ – ‘ಕುಶಲಾನುಜ’ (ಕ.ನು.೩೨-೩)
೨೩. ಒಂದೆ ಗರಡಿಯೊಳೋದಿದ ಮಾನಸರ್ -ಸಿ.ಪಿ.ಕೆ (ಕಾವ್ಯಾರಾಧನ ಪು. ೧೦)
೨೪. ಕರ್ಣನ ಒಂದು ಚಿತ್ರ- (ಕಾವ್ಯಪಾತ್ರಪರಿಚಯ)- ಎಂ.ವಿ. ಸೀತಾರಾಮಯ್ಯ (ಬಾಳಿನ ಬುತ್ತಿ ಪು. ೧೦೫)
೨೫. ಕರ್ಣನ ನಾಮಾಂತರಗಳು- ಕೆ. ವೆಂಕಟರಾಯಾಚಾರ್ಯ (ಪ್ರ.ಕ.೪೪-೧)
೨೬. ಕರ್ಣನ ವಿನಯಶ್ರೀ-ಪ್ರಭುಶಂಕರ (ಪ್ರ.ಕ.೩೦-೨)
೨೭. ಕರ್ಣನ ಸ್ವಾಮಿನಿಷ್ಠೆ- ಪುಟ್ಟಬಸವೇಗೌಡ (ಕ.ನು. ೩೨-೧)
೨೮. ಕರ್ಣಪಾತ್ರದ ತೊಡಕು- ಎಸ್. ವಿ.ರಂಗಣ್ಣ (ಹೊನ್ನ ಶೂಲ- ಪು. ೬೪)
೨೯. ಕರ್ಣಾಟಕ ಕವಿಕುಲಾಗ್ರಣಿಯಾದ ಪಂಪಮಹಾಕವಿ- ಎನ್. ಅನಂತರಂಗಾಚಾರ್ -(ಕ.ಸಾ.ಪ. ೧೫-೪)
೩೦. ಕನಕನ ಬೇಳ್ವೆ- ಒಂದು ಸಮಾಲೋಚನೆ- ನ. ಸುಬ್ರಹ್ಮಣ್ಯಂ (ಪ್ಕ.ಕ.೪೪-೪)
೩೧. ಕನ್ನಡ ಸಾಹಿತ್ಯದಲ್ಲಿ ಬಾಹುಬಲಿಯ ಕಲ್ಪನೆ – ‘ಶಮನ’ (ಪ್ರ.ಕ.೩೦-೪)
೩೨. ಕವಿ ಕಂಡು ನಾಡು- ಬಿ.ಎಂ. ಶ್ರೀಕಂಠಯ್ಯ (ಕ.ನು. ೧-೫)
೩೩. ಕಳಶಜನಿಂ ಬಳಿಕ್ಕ ಕರ್ಣಂಗೆ – ಕೆ. ವೆಂಕಟರಾಮಪ್ಪ (ಪ್ರ.ಕ.೪೯-೨)
೩೪. “ಕಾವ್ಯಧರ್ಮಮಂ- ಧರ್ಮಮುಮಂ” -ಎಂ. ರಾಮಕೃಷ್ಣ, (ಪ್ರ.ಕ. ೫೧-೩)
೩೫. ಕುಲವೆಂಬುದುಂಟೆ ಬೀರಮೆ ಕುಲಮಲ್ಲದೆ- ತಿ.ತಾ. ಶರ್ಮ (ಕ.ನು. ೧೧-೪)
೩೬. ಕೆಲವು ನುಡಿಮುತ್ತುಗಳ -ಕೆ. ವೆಂಕಟರಾಯಾಚಾರ್ಯ (ಸಾಹಿತ್ಯದ ಹಿನ್ನೆಲೆ ಪು. ೮೫)
೩೭. ಗದಾಯುದ್ಧದಲ್ಲಿ ಪಂಪನು ಚಿತ್ರಿಸಿರುವ ದುರ್ಯೋಧನ -ಯು.ಕೆ. ಸುಬ್ಬರಾಯಾಚಾರ್ (ಪ್ರ.ಕ. ೧೨೯-೪)
೩೮. ಗಂಗಾಧರ ಶಾಸನ- ಒಂದು ಉತ್ತರ-ಎಂ.ಎಂ. ಕಲಬುರ್ಗಿ (ಕ.ನು.೩೨-೬,೭)
೩೯. ಗಂಗಾಧರ ಶಾಸನ- ಕೈಗೆ ಕನ್ನಡಿ – ಪಾಂ.ಭೀ. ದೇಸಾಯೆ (ಕ.ನು. ೩೨-೪, ೫)
೪೦. ಗಂಗಾಧರಂ ಶಾಸನ- ಕೆಲವು ಹೊಸ ವಿಚಾರಗಳು- ಎಂ.ಎಂ. ಕಲಬುರ್ಗಿ (ಕ.ನು. ೩೨-೧೧)
೪೧. ಚಿತ್ರಗಾರ ಪಂಪ-ಶಾಂತಿ (ಪ್ರ.ಕ. ೩೪-೧)
೪೨. ಚಿತ್ರಗಾರ ಪಂಪ -ಎಸ್.ಜಿ. ಪ್ರಭಾಚಂದ್ರ (ಗುರುದೇವ ೨-೫, ೬-೭)
೪೩. ಜಿನವಲ್ಲಭನ ಗಂಗಾಧರದ ಶಿಲಾಶಾಸನ- ಅನು: ಸೀತಾರಾಮ ಜಾಗೀರದಾರ್ (ಪ್ರ.ಕ. ೫೦-೩)
೪೪. ಜಿನವಲ್ಲಭನ ಗಂಗಾಧರ ಶಾಸನವನ್ನು ಕುರಿತು ಏದುಗನೊಬ್ಬನ ಪ್ರಶ್ನೆಗಳು ಸೀತಾರಾಮ ಜಾಗೀರದಾರ್ – ಕ.ನು. (೩೨-೪, ೫)
೪೫. ಜಿನವಲ್ಲಭನ ಗಿರಿಶಾಸನ -ಪಾಂ. ಭೀ.ದೇಸಾಯಿ (ಕ.ನು. ೩೨-೩,೪,೫)
೪೬. ಜೈನ ಮನ್ವಂತರಗಳಲ್ಲಿ ಸಮಾಜವಿಕಾಸದ ಚಿತ್ರ (ಆದಿಪುರಾಣದಲ್ಲಿ ರೇಖಿಸಿದಂತೆ) -ದ.ರಾ. ಬೇಂದ್ರೆ (ಜೀವನ ೧-೧)
೪೭. ತಿದ್ದುಪಡಿಯ ಗಡಿಬಿಡಿ- ಗಂಗಾಧರಂ ಶಾಸನ – ಪಾಂ.ಭೀ.ದೇಸಾಯಿ (ಕ.ನು. ೩೧.೮)
೪೮. ದ್ಯೂತಪ್ರಸಂಗ- ಬಸವಲಿಂಗಯ್ಯ ಮಲ್ಲಾಪುರ (ಪ್ರ.ಕ. ೪೪-೪)
೪೯. ದ್ರೌಪದಿಯ ಶ್ರೀಮುಡಿ- ಕುವೆಂಪು (ದ್ರೌಪದಿಯ ಶ್ರೀಮುಡಿ ಪು.೧)
೫೦. ನನ್ನ ಮೆಚ್ಚಿನ ಮಹಾಕವಿ ಪಂಪ- ತ.ಸು.ಶಾಮರಾಯ (ಮಧುರ ಕರ್ಣಾಟಕ- ವಿಶೇಷ ಸಂಚಿಕೆ- ಸಂ: ನಂಜುಂಡಶಾಸ್ತ್ರಿ)
೫೧. ನಮ್ಮ ರತ್ನತ್ರಯರ ವಿನಯ- ಜಿ.ಪಿ. ರಾಜರತ್ನಂ (ಕ.ಸಾ.ಪ. ೨೯-೧)
೫೨. ನೀಲಾಂಜನೆ -ಪಾ.ಶ. ಶ್ರೀನಿವಾಸ (ಉತ್ಥಾನ ೪-೧)
೫೩. ನೀಲಾಂಜನೆಯ ನೃತ್ಯದಿಂದ ಪುರುದೇವನ ವೈರಾಗ್ಯ- (ಪಂಪನ ಆದಿಪುರಾಣದಿಂದ)- ತಿರುಮಲರಾವ್ ದೇಸಾಯಿ (ತಾವರೆ ೧೦-೧)
೫೪. (ನೆತ್ತಮನಾಡಿ….) ಶೇಷ. ಭೀ. ಪಾರಿಶವಾಡ (ಜಿವನಾಣಿ ಓSಈಟಓ ೧೯೩೬)
೫೫. ನೆತ್ತಮನಾಡಿದರಾರು (ಉತ್ತರಕ್ಕೆ ತಮಿಳು ಭಾರತದ ನೆರವು)- ಕ.ವೆಂ. ರಾಘವಾಚಾರ್ (ಕ.ನು. ೨-೪)
೫೬. ನೆತ್ತವನ್ನಾಡಿದವನಾರು – ಮು. ತಿಮ್ಮಪ್ಪಯ್ಯ (ಜ.ಕ. ೧೪-೧)
೫೭. ನೆತ್ತವನ್ನಾಡಿದವರಾರು- ಡಿ. ರೇಣುಕಾಚಾರ್ಯ (ಜ.ಕ. ೧೪-೬)
೫೮. ನೆತ್ತವನ್ನಾಡಿದುದು ಯಾರೊಡನೆ- ಮುಳಿಯ ತಿಮ್ಮಪ್ಪಯ್ಯ (ಜ.ಕ. ೧೪-೫)
೫೯. ಪರಭಣಿಯ ತಾಮ್ರಶಾಸನ ಮತ್ತು ಪಂಪಭಾರತ- ಸಂಗ್ರಾ: ಎ.ಆರ್. ಕೃಷ್ಣಶಾಸ್ತ್ರೀ. ಬಿ.ವೆಂ (ಪ್ರ.ಕ. ೧೫-೧)
೬೦. ಪಂಪ -ದೊ.ಲ. ನರಸಿಂಹಾಚಾರ್ (ಕ.ನು. ೧೦-೩೪)
೬೧. ಪಂಪಕವಿ ಮತ್ತು ಮೌಲ್ಯ ಪ್ರಸಾರ -ಡಾ. ಎಂ. ಚಿದಾನಂದಮೂರ್ತಿ (ಪ್ರ.ಕ. ೪೧-೧)
೬೨. ಪಂಪಕವಿಯ ಇತಿವೃತ್ತದ ವಿಚಾರ- ಸೀತಾರಾಮ ಜಾಗೀರ್ದಾರ್ (ಕ.ಸಾ.ಪ. ೫೪-೧)
೬೩. ಪಂಪಕವಿಯ ಎರಡು ಪದ್ಯಗಳು -ಹಂಪ ನಾಗರಾಜಯ್ಯ (ಪ್ರ.ಕ. ೪೬-೧)
೬೪. ಪಂಪಕವಿಯೂ ಚಾಳುಕ್ಯರೂ -ಕೆ. ವೆಂಕಟರಾಯಾಚಾರ್ಯ (ಸುಬೋಧ ೨೮-೬)
೬೫. ಪಂಪ ಕುಮಾರವ್ಯಾಸರಲ್ಲಿ ಕೃಷ್ಣ ದ್ರೌಪದಿಯರ ಚಿತ್ರ- ಜಿ. ವೆಂಕಟಸುಬ್ಬಯ್ಯ (ಶ್ರದ್ಧಾಂಜಲಿ ಪು. ೧೧೮)
೬೬. ಪಂಪ- ಕುಮಾರವ್ಯಾಸರಲ್ಲಿ ಸುಪ್ರತೀಕ ಪ್ರಸಂಗ -ಸಿ.ಪಿ.ಕೆ (ಸವಿನೆನಪು ಪು. ೩೭೦)
೬೭. ಪಂಪನ ಅರಿಕೇಸರಿ -ಕೆ. ವೆಂಕಟರಾಮಪ್ಪ (ಪ್ರ.ಕ. ೪೮-೧)
೬೮. ಪಂಪನ ಆದಿಪುರಾಣ – ಓ.ಎನ್. ಲಿಂಗಣ್ಣಯ್ಯ (ಶ.ಸಾ. ೨-೧೦)
೬೯. ಪಂಪನ ಆದಿಪುರಾಣ -ಎಸ್. ಆರ್. ಮಳಗಿ (ಪ್ರದೀಪ ೧-೩)
೭೦. ಪಂಪನ ಆದಿಪುರಾಣ ರಚನಾಕಾಲ -ಎಂ. ಗೋವಿಂದ ಪೈ (ಶ.ಸಾ.೩-೭)
೭೧. ಪಂಪನ ಆಶ್ರಯದಾತನಾದ ಅರಿಕೇಸರಿ (೩)ಯ ಕಾಲದ ಶಾಸನಗಳು (ಸಾರಾಂಶ) ಮೂಲ:A.H.R.S.VI ೩,೪ (ಕ.ಸಾ.ಪ. ೧೮-೪)
೭೨. ಪಂಪನ ಆಶ್ರಯದಾತನಾದ ಅರಿಕೇಸರಿಯ ವಂಶ- ಎನ್. ಲಕ್ಷ್ಮೀನಾರಾಯಣ ರಾವ್(ಅಭಿವಂದನೆ ಪು. ೪೬೫)
೭೩. ಪಂಪನ ಆಶ್ರಯದಾತ ಯಾರು? -ಕೆ. ವೆಂಕಟಾಚಾರ್ಯ (ಜಯಂತಿ ೧೬-೪)
೭೪. ಪಂಪನ ಎರಡು ಪದಗಳು- ಹಂಪನಾ (ಮುಕ್ತಿ ಶ್ರೀ ಪು. ೬೦) (೧೯೬೪)
೭೫. ಪಂಪನ ಕರ್ಣ – ವಿ.ಶ್ರೀರಂಗಾಚಾರ್ (ಪ್ರ.ಕ. ೨೩-೪)
೭೬. ಪಂಪನ ಕರ್ಣ – ಕೆ.ವಿ. ಪುಟ್ಟಪ್ಪ (ಅಭಿವಂದನೆ ಪು. ೩೫೫)
೭೭. ಪಂಪನ ಕರ್ಣ-ಮ.ಮಲ್ಲಪ್ಪ (ಜಿ.ಕ. ೩೨-೧೧)
೭೮. ಪಂಪನ ಕಾಲ, ದೇಶ ಹಾಗೂ ವ್ಯಕ್ತಿತ್ವ- ಬಿ.ಎಸ್. ಕುಲಕರ್ಣಿ (ಮಹಾಕವಿ ಪಂಪ ಹಾಗೂ ಅವನ ಕೃತಿಗಳು- ಪು. ೧)
೭೯. ಪಂಪನ ಕಾವ್ಯಗಳ ಮಹಿಮೆ- ಪಾರಿಶವಾಡ ಶೇಷಗಿರಿರಾಯ (ಜ.ಕ. ೮-೧)
೮೦. ಪಂಪನ ಕೆಚ್ಚು -ಕೆ. ವೆಂಕಟರಾಮಪ್ಪ (ಸವಿನೆನಪು ಪು. ೩೫೬)
೮೧. ಪಂಪನ ಕೆಲವು ಉಪಮೆಗಳು -ಕೆ. ವೆಂಕಟರಾಯಾಚಾರ್ಯ (ಜೀವನ ೨೯-೭)
೮೨. ಪಂಪನ ಜ್ವಾಲಾಮುಖಿ -ಜಿ. ಬ್ರಹ್ಮಪ್ಪ (ಶ್ರದ್ಧಾಂಜಲಿ ಪು. ೮೭)
೮೩. ಪಂಪನ ತಮ್ಮ ಜಿನವಲ್ಲಭನ ಶಿಲಾಶಾಸನ- ಜಿ.ಎಸ್. ಗಾಯಿ (ಪ್ರ.ಕ. ೫೦-೪)
೮೪. ಪಂಪನ ದುರ್ಯೋಧನ ರಾ.ಲಕ್ಷ್ಮೀನಾರಾಯಣ (ಜೀವನ ೩೦-೯)
೮೫. ಪಂಪನ ದುರ್ಯೋಧನ- ಸಂಗಮನಾಥ ಜಿ. ಹಂಡಿ (ಸದೃದಯ ಸುರಣ ಪು. ೩೨)
೮೬. ಪಂಪನ ದೃಷ್ಟಿಯಲ್ಲಿ ಕರ್ಣ- ಕಮಲಾ ಹಂಪನಾ (ದೇವಗಂಗೆ ಪು. ೧)
೮೭. ಪಂಪನ ದೃಷ್ಟಿಯಲ್ಲಿ ಭರತ ಬಾಹುಬಲಿ – ರಂ.ಶ್ರೀ. ಮುಗಳಿ (ವಿಮರ್ಶೆಯ ವ್ರತ ಪು. ೧೦೪)
೮೮. ಪಂಪನ ದೃಷ್ಟಿಯಲ್ಲಿ ಸೂರ್ಯೋದಯ ಸೂರ್ಯಾಸ್ತ- ಬಸವರಾಜ ಶಿರೂರ -(ಜ.ಕ. ೪೪-೧)
೮೯. ಪಂಪನ ದೇಶಕಾಲಗಳ ವಿಚಾರ -ಎಂ.ಗೋವಿಂದ ಪೈ (ಭಾರತಿ ಅಕ್ಟೋ. ನವಂ. ೧೯೩೩)
೯೦. ಪಂಪನ ದೇಶಾಭಿಮಾನ -ಮ. ಮಲ್ಲಪ್ಪ (ಜ.ಕ. ೩೭-೧೨)
೯೧. ಪಂಪನ ದೇಸಿ-ಡಾ.ರಂಶ್ರೀ. ಮುಗಳಿ (ಕ.ಸಾ.ಪ. ೩೦-೧)
೯೨. ಪಂಪನ ನಾಡಾವುದು- ಪಾಂ. ಭೀ. ದೇಸಾಯಿ (ಜ.ಕ. ೧೨-೫)
೯೩. ಪಂಪನ ನಾಲ್ಕು ಪದ್ಯಗಳು- ಹಂಪನಾ (ಗುರುದೇವ ೯-೧)
೯೪. ಪಂಪನನ್ನು ಕುರಿತಒಂದು ಅಪೂರ್ವ ಶಾಸನ- ಆರ್. ಸಿ. ಹಿರೇಮಠ ..ಎ. ಉಉಉ
೯೫. ಪಂಪನನ್ನು ಕುರಿತ ಗಂಗಾಧರಂ ಶಾಸನ- ಒಂದು ತಿದ್ದುಪಡಿ. ಎಂ. ಎಂ. ಕಲಬುರ್ಗಿ (ಕ.ನು. ೩೧-೪,೫)
೯೬. ಪಂಪನ ಪುಷ್ಟೋದ್ಯಾನ – ಜಿ.ಎಸ್, ಶಿವರುದ್ರಪ್ಪ (ಪರಿಶೀಲನ ಪು. ೧)
೯೭. ಪಂಪನ ಬನಸಿರಿಯಲ್ಲಿ ಬೆಡಗು -ಜಿ. ಬ್ರಹ್ಮಪ್ಪ (ಗುರುದೇವ -೪-೯)
೯೮. ಪಂಪನ ಇಲ್ಲಿ ಮತ್ತು ಅಲ್ಲಿ (ಜೀವನ ೩೦-೨,೩,೬,೭ ರಿಂದ ೧೧)
೯೯. ಪಂಪನ ಬಾಹುಬಲಿ -ಸಾ.ಶಿ. ಮರುಳಯ್ಯ (ಅಭಿಷೇಕ ಪು. ೫೭)
೧೦೦.ಪಂಪನಲ್ಲಿ ದರ್ಶನ ವಿಚಾರ- ಬಿ. ಎಸ್. ಕುಲಕರ್ಣಿ (..ಎ.ಉಉ)
೧೦೧. ಪಂಪನಲ್ಲಿ ಭಗವದ್ಗೀತೆ -ಜಿ.ಎಸ್. ಶಿವರುದ್ರಪ್ಪ- (ಪ್ರ.ಕ. ೪೬-೩)
೧೦೨. ಪಂಪನಲ್ಲಿ ಭವ್ಯತೆ -ಕೆ.ವಿ. ಪುಟ್ಟಪ್ಪ (ಪಂಪಮಹಾಕವಿ. ಪು. ೧೫೪)
೧೦೩. ಪಂಪನ ‘ಶಫರೋಚ್ಚಳಿತ ತರತ್ತರಂಗೆ’- ಎ.ಎಸ್. ಜಯರಾಂ (ಪ್ರಸಾದ ೧-೧)
೧೦೪. ಪಂಪನ ಶೈಲಿ- ಎಸ್. ವಿ. ರಂಗಣ್ಣ (ಶೈಲಿ ಭಾಗ -೧)
೧೦೫. ಪಂಪನ ಸಮರಸದೃಷ್ಟಿ -ಜಿ.ಎಸ್. ಶಿವರುದ್ರಪ್ಪ (ಪ್ರ.ಕ. ೩೮-೧)
೧೦೬. ಪಂಪನ ಹಿನ್ನೆಲೆ -ಕೆ.ಜಿ. ಕುಂದಣಗಾರ (ಕುಂದಣ. ಪು. ೭೦)
೧೦೭. ಪಂಪ ನಾಗವರ್ಮರ ಮೂಲದೇಶ -ಹ. ನಾರಾಯಣರಾವ್ (ವಾಗ್ಭೂಷಣ ೨೪-೧)
೧೦೮. ಪಂಪನು ಜಿನಸೇನಾಚಾರ್ಯರನ್ನು ಅನುಸರಿಸಿದ್ದಾನೆ- ಕೆ.ಜಿ. ಕುಂದಣಗಾರ (ವಿವೇಕಾಭ್ಯುದಯ ೧೬-೪)
೧೦೯. ಪಂಪನು ಬೆಳಗಿರುವ ಲೌಕಿಕದ ಒಂದು ಚಿತ್ರ -ಎಸ್. ವಿ ಪರಮೇಶ್ವರ ಭಟ್ಟ (ಸೀಳುನೋಟ. ಪು. ೧)
೧೧೦. ಪಂಪನು ಹೇಳಿದ ಭಗವ್ಗತೆ -ಕೆ. ವೆಂಕಟರಾಯಾಚಾರ್ಯ (ಗುರುದೇವ ೧೦-೨)
೧೧೧. ಪಂಪನೂ ಡಂಬಳವೂ- ಕೆ. ವೆಂಕಟರಾಯಾಚಾರ್ಯ (ಶ.ಸಾ. ೧೫-೧೨)
೧೧೨. ಪಂಪನೂ ಸ್ತ್ರೀಶಿಕ್ಷಣವೂ- ಕೆ. ಭುಜಬಲಿಶಾಸ್ತ್ರಿ (ಕ.ಸಾ.ಪ.೧೪-೩)
೧೧೩. ಪಂಪ ಪೊನ್ನ ನಾಗವರ್ಮರ ಅರಸರು- ಹ. ನಾರಾಣರಾಯರು (ಕ.ಸಾ.ಪ. ೩-೧,೨)
೧೧೪. ಪಂಪಭಾರತ- ಎಸ್.ವಿ. ರಂಗಣ್ಣ (ಕ.ಸಾ.ಪ. ೧೫-೩)
೧೧೫. ಪಂಪಭಾರತ- ತಿ.ಶ್ರೀ. ಶ್ರೀನಿವಾಸಾಚಾರ್ಯ (ಜ.ಕ. ೫-೧,೨)
೧೧೬. ಪಂಪಭಾರತ- ತ.ಸು. ವೆಂಕಣ್ಣಯ್ಯ (ಪ್ರ.ಕ. ೧೫-೪)
೧೧೭. ಪಂಪಭಾರತ (ಹೊಸ ಪ್ರತಿ) (ಕ.ಸಾ.ಪ. ೯-೨)
೧೧೮. ಪಂಪಭಾರತ ಅಥವಾ ವಿಕ್ರಮಾರ್ಜುನ ವಿಜಯ -ರಂ.ಶ್ರೀ. ಮುಗಳಿ (ಜೀವನ, ೧-೬, ೮)
೧೧೯. ಪಂಪಭಾರತ (ಕರ್ಣನ ಪಾತ್ರ)-ಡಿ.ವಿ. ಶೇಷಗಿರಿರಾವ್ (ಜ.ಕ. ೧೩-೯, ೧೧)
೧೨೦. ಪಂಪಭಾರತ (ದುರ್ಯೋಧನನ ಪಾತ್ರ). ಡಿ.ವಿ. ಎಸ್. (ಜ.ಕ. ೧೩-೮)
೧೨೧. ಪಂಪಭಾರತ- ಗದಾಯುದ್ಧಗಳ ತುಲನೆ -ಶೇಷ, ಭೀ. ಪಾರಿಶವಾಡ (ಕ.ಸಾ.ಪ ೧೦-೪)
೧೨೨. ಪಂಪಭಾರತ ಎರಡು ರಸಮಯ ಸನ್ನಿವೇಶಗಳು -ನ. ಸುಬ್ರಹ್ಮಣ್ಯಂ (ಸವಿನೆನಪು, ಪು. ೩೪೦)
೧೨೩. ಪಂಪಭಾರತದ ಒಂದು ಪದ್ಯದ ಸಮಸ್ಯೆ- ಆರ್. ರಾಜಪ್ಪ (ಸಿದ್ಧಗಂಗಾ ಜಾತ್ರಾ ವಿಶೇಷಾಂಕ. ಪು. ೯೫, ೧೯೭೦)
೧೨೪. ಪಂಪಭಾರತದ ಕರ್ಣ: ಒಂದೂಹೆ -ಕೆ. ವೆಂಕಟರಾಯಾಚಾರ್ (ಜಯಂತಿ. ೧೫-೬)
೧೨೫. ಪಂಪಭಾರತದ ಕೃಷ್ಣ: ಒಂದು ಚಿಕ್ಕ ಟಿಪ್ಪಣಿ – ತೀ.ನಂ. ಶ್ರೀಕಂಠಯ್ಯ (ಸಮಾಲೋಕನ, ಪು. ೯೬)
೧೨೬. ಪಂಪಭಾರತದ ಕೆಲವು ಪದಪಾಠಗಳು ಟಿ.ವಿ. ವೆಂಕಟಾಚಲಶಾಸ್ತ್ರೀ (ಪ್ರ.ಕ. ೫೦-೨)
೧೨೭. ಪಂಪಭಾರತದ ಕೆಲವು ಪಾಠಾಂತರಗಳು- ಹಂಪ ನಾಗರಾಜಯ್ಯ (ಕ.ನು. ೨೭-೮)
೧೨೮. ಪಂಪಭಾರತದ ಚಾಲುಕ್ಯರು ಯಾರು? -ಕೆ. ವೆಂಕಟರಾಯಾಚಾರ್ಯ (ಸಾಹಿತ್ಯದ ಹಿನ್ನೆಲೆ-ಪು.೧)
೧೨೯. ಪಂಪಭಾರತದ ದ್ರೌಪದೀವಿಚಾರ-ಕೆ.ವೆಂಕಟರಾಯಾಚಾರ್ (ಕ.ನು. ೧-೨)
೧೩೦. ಪಂಪಭಾರತದ ನಿರ್ಮಾಣ ಕಾಲ.ಕೆ. ವೆಂಕಟರಾಯಾಚಾರ್ (ಕ.ನು.೧-೨)
೧೩೧. ಪಂಪಭಾರತದ ಮಂಗಲಪದ್ಯ -ಎಂ.ಎಂ. ಕಲಬುರ್ಗಿ (ಕ.ಭಾ. ೩-೨)
೧೩೨. ಪಂಪಭಾರತದ ಯುದ್ಧಚಮತ್ಕಾರ -ಶೇಷ. ಭೀ. ಪಾರಿಶವಾಡ (ವಾಗ್ಭೂಷಣ ೩೦-೫)
೧೩೩. ಪಂಪಭಾರತದಲ್ಲಿ ಕರ್ಣನ ಪಾತ್ರಚಿತ್ರಣ- ಎನ್. ತಿರುಮಲೇಶ್ವರಭಟ್ (ಪ್ರದೀಪ ೧೧-೧೨)
೧೩೪. ಪಂಪಭಾರತದಲ್ಲಿ ದ್ರೌಪದಿಯ ಸ್ವಯಂವರ- ಡಿ.ಕೆ. ಭೀಮಸೇನರಾವ್ (ತಾವರೆ ಉಸ್ಮಾನಿಯಾ ವಿ.ವಿ. ಪತ್ರಿಕೆ)
೧೩೫. ಪಂಪಭಾರತದಲ್ಲಿ ಬಂದ ನಾಣ್ಣುಡಿಗಳು -ಶಂ. ಭಾ. ಜೋಶಿ (ಜ.ಕ. ೮-೨)
೧೩೬. ಪಂಪಭಾರತದಲ್ಲಿಯ ಕೆಲವು ಸಮಸ್ಯೆಗಳು -ವೆಂ.ಭೀ.ಲೋಕಾಪುರ (ಜಯಂತಿ ೨೦-೫)
೧೩೭. ಪಂಪಭಾರತದಲ್ಲಿಯ ಸೂರ್ಯೋದಯ ಸೂರ್ಯಾಸ್ತಗಳು -ಸಂಗಮನಾಥ ಜಿ.ಹಂಡಿ (ಸಹೃದಯ ಸುರಣ ಪು-೧)
೧೩೮. ಪಂಪಭಾರತದಲ್ಲಿ ಯುಗಧರ್ಮ -ಒಂದು ನಿದರ್ಶನ ಸಿ.ಪಿ.ಕೆ. (ಕಾವ್ಯಾರಾಧನ -ಪು.೧)
೧೩೯. ಪಂಪಭಾರತದ ಶ್ರೀಕೃಷ್ಣ -ಬಿ.ಎ. ಶ್ರೀಕಂಠೇಗೌಡ (ಪ್ರ.ಕ. ೪೩-೨)
೧೪೦. ಪಂಪಭಾರತದೊಳಗಿನ ಉಪಮೆಗಳು -ಹೆಚ್ ಜಿ. ಬೆಂಗೇರಿ (ವಾಗ್ಭೂಷಣ ೪-೭)
೧೪೧. ಪಂಪಭಾರತ ಪ್ರಶಂಸೆ – ಶೇಷ.ಭೀ. ಪಾರಿಶವಾಡ (ಜ.ಕ. ೨-೪)
೧೪೨. ಪಂಪ-ಭಾರವಿ -ಕೆ. ಎಸ್. ಕೃಷ್ಣಮೂರ್ತಿ (ಅಭಿವಂದನೆ. ಪು. ೧೨೭)
೧೪೩. ಪಂಪ ಮತ್ತು ರತ್ನಾಕರ ಪರಿಣಯ ಪ್ರಪಂಚ -ಜಿ. ಬ್ರಹ್ಮಪ್ಪ (ಗುರುದೇವ ೫-೩)
೧೪೪. ಪಂಪ ಮಹಾಕವಿ – ಮುಳಿಯ ತಿಮ್ಮಪ್ಪಯ್ಯ (ಕನ್ನಡ ಸಾಹಿತ್ಯ ಮತ್ತು ಇತರ ಉಪನ್ಯಾಸಗಳು) ಪು. ೨೭.
೧೪೫. ಪಂಪ ಮಹಾಕವಿ- ಮಲ್ಲಪ್ಪ (ಜ.ಕ. ೩೫-೧೨)
೧೪೬. ಪಂಪ ಮಹಾಕವಿಯ ಕೆಲವು ಪದಗಳು- ಹಂ.ಪ.ನಾ. (ಕ.ನು. ೨೭.೭)
೧೪೭. ಪಂಪ ಮಹಾಕವಿಯ ಬಾಹುಬಲಿ -ಟಿ.ಎನ್. ಮಹದೇವಯ್ಯ (ಕ.ನು. ೩೨-೪, ೫)
೧೪೮. ಪಂಪ ಮಹಾಕವಿ ವಿರಚಿತ ಅದಿಪುರಾಣಂ (ಕಾ.ಲೋ.) ಎನ್. ಅನಂತ ರಂಗಾಚಾರ್ (ಪ್ರ.ಕ. ೩೪-೪)
೧೪೯. ಪಂಪ-ರನ್ನರ ದುರ್ಯೋಧನರು -ಶೇಷ. ಭೀ. ಪಾರಿಶವಾಡ (ಜ.ಕ. ೧-೩)
೧೫೦. ಪಂಪ-ರನ್ನರ ಶ್ರೀಕೃಷ್ಣನು – ಶೇಷ.ಭೀ. ಪಾರಿಶವಾಡ (ಜ.ಕ. ೩-೬)
೧೫೧. ಪಂಪ ವೀರನಾದರೆ ರತ್ನಾಕರ ಭಕ್ತ -ಜಿ. ಬ್ರಹ್ಮಪ್ಪ (ಗುರುದೇವ ೫-೪)
೧೫೨. ಪಂಪಾದಿ ಕರ್ಣಾಟಕ ಪ್ರಾಚೀನ ಮಹಾಕವಿಗಳ ಕಾವ್ಯಗಳಲ್ಲಿ ಕಂಡುಬರುವ ಕೆಲವು ವಿಶೇಷ ಪದಾರ್ಥಗಳ ಸ್ವರೂಪನಿರ್ಣಯ ವಿಚಾರ- ಎಚ್. ಶೇಷಯ್ಯಂಗಾರ್ (ಆ.ಏ. ಈb. ೧-೨)
೧೫೩. ಪುರಾಣ ಕವಿಪುಂಗವ ಪಂಪ- ಎಲ್. ಆರ್. ಹೆಗಡೆ- (ಕಾವ್ಯವ್ಯಾಸಂಗ, ಪು-೩೪)
೧೫೪. ಪೊಸ ಪೊೞ್ತಳಾದ ಕರ್ಚು- ವೆಂಕಟರಾಮಪ್ಪ (ಪ್ರ.ಕ. ೪೯-೪)
೧೫೫. ಬಾಹುಬಲಿ – ಬಿ.ಎಸ್. ಕುಲಕರ್ಣಿ- ಸನ್ಮತಿ, (ಫೆಬ್ರ, ಮಾರ್ಚಿ, ೧೯೬೭)
೧೫೬. ಬಾಹುಬಲಿಯ ನಾಲ್ಕು ಚಿತ್ರಗಳು- ಬಿ. ಎಸ್. ಕುಲಕರ್ಣಿ (ಅಭಿಷೇಕ ಪು. ೨೫)
೧೫೭. ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ – ನ. ಸುಬ್ರಹ್ಮಣ್ಯಂ (ಶ್ರದ್ಧಾಂಜಲಿ ಪು. ೧೧೧)
೧೫೮. ಭಗವಂತಿಯೇಱುವೇೞ್ವ ತೆಱದಿಂ ಕಥೆಯಾಯ್ತಿರರೇಱು – (ವಸ್ತುಕೋಶ) ಡಿ. ಎಲ್. ಎನ್. (ಪ್ರ.ಕ. ೪೪-೨)
೧೫೯. ಭಾನುಮತಿಯೊಡನೆ ನೆತ್ತವನ್ನಾಡಿದವರಾರು? -ಎ.ಆರ್. ಕೃಷ್ಣಶಾಸ್ತ್ರಿ (ಜ.ಕ. ೧೪-೩)
೧೬೦. ಭಾರತಗಳ ಶ್ರೀಕೃಷ್ಣ -ವಿ.ಸೀ. (ಕವಿಕಾವ್ಯ) ದೃಷ್ಟಿ. ಪು. ೮೯
೧೬೧. ಭಾರತದ ಶಿಶುಪಾಲವಧೆ- ತ.ಸು. ಶಾಮರಾಯ (ಕ.ಸಾ.ಪ. ೨೫-೨)
೧೬೨. ಮದನ ಮದಭಂಗ- ಜಿ.ಪಿ. ರಾಜರತ್ನಂ (ಕ.ನು. ೩-೩೮)
೧೬೩. ಮಹಾಕವಿ ಪಂಪನ ಆದಿಪುರಾಣ- ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೀವನ ೨೫-೭)
೧೬೪. ಮಹಾಕವಿ ಪಂಪನ ಶ್ರೀಕೃಷ್ಣ- ಕಮಲಾಹಂಪನಾ (ಜೀವನ ೨೯-೯)
೧೬೫. ಮಹಾಕವಿ ಪಂಪನು ಅಧ್ವರ ದ್ವೇಷಿಯೇ- ಕುಶಲಾನುಜ (ಜೀವನ ೨೯-೯)
೧೬೬. ಮಹಾಕವಿ ಶ್ರೀ ಪಂಪನು- ಮ.ಪ್ರ.ಪೂಜಾರ (ವಾಗ್ಭೂ ೧೯-೨,೩)
೧೬೭. ವಿಕ್ರಮಾರ್ಜುನನ ರಾಣಿಯರು- ಕೆ.ವೆಂಕಟರಾಯಾಚಾರ್ಯ (ಸಾಹಿತ್ಯದ ಹಿನ್ನೆಲೆ)
೧೬೮. ವಿಕ್ರಮಾರ್ಜುನ ವಿಜಯ- ದ.ರಾ. ಬೇಂದ್ರೆ (ಮಹಾಕವಿ ಪಂಪ ಹಾಗೂ ಅವನ ಕೃತಿಗಳು ಪು. ೨೯)
೧೬೯. ವಿಕ್ರಮಾರ್ಜುನ ವಿಜಯ (ಪಂಪ ಭಾರತ) ರಂ.ಶ್ರೀ. ಮುಗಳಿ (ವಿಮರ್ಶೆಯವ್ರತ. ಪು. ೯೯)
೧೭೦. ಫರೋಚ್ಚಳಿತ ತರತ್ತರಂಗೆಯೇ ಉಚ್ಚಸ್ತನಿ (ಒಂದು ವಿವರಣೆ)-ಎ.ಎಸ್. ಜಯರಾಂ (ಪ್ರಸಾದ ೧-೪)
೧೭೧. ಶಾಸನದಲ್ಲಿ ಪಂಪನ ಆದಿಪುರಾಣದ ಒಂದುಪದ್ಯ. – ಎಂ.ಎಂ. ಕಲುಬುರ್ಗಿ (ಕ.ನು. ೩೨-೧)
೧೭೨. ಸಂಧಾನದ ಸಂವಿಧಾನ (ಪೂರ್ವಭಾಗ)-ಶ್ರೀ ಪಂಚ
No comments:
Post a Comment